- Advertisement -
- Advertisement -
ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ಸಂತೆ ಮಾರುಕಟ್ಟೆಯ ಬಳಿ ಪ್ರಯಾಣಿಕರ ತಂಗುದಾಣಕ್ಕೆ ಹಲವು ದಿನಗಳ ಹಿಂದೆ ಪಿಕ್ ಅಪ್ ವಾಹನ ಡಿಕ್ಕಿ ಹೊಡೆದು ಹಾನಿ ಉಂಟಾಗಿತ್ತು. ಇದರ ಪರಿಣಾಮವಾಗಿ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ತೊಂದರೆಯಾಗುತ್ತಿತ್ತು.
ಅಂತೆಯೇ ಎರಡು ದಿನಗಳ ಹಿಂದೆ ಆಟೋ ರಿಕ್ಷಾ ಇದಕ್ಕೆ ಗುದ್ದಿದೆ. ಈ ಬಗ್ಗೆ ವಿ ಟಿವಿ ವರದಿಯನ್ನು ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಗೊಂಡ ಸಂಬಂಧಪಟ್ಟ ಇಲಾಖೆಯವರು ವಿಟ್ಲ ಬಸ್ಸು ತಂಗುದಾಣವನ್ನು ರಿಪೇರಿಗೊಳಿಸಿದ್ದಾರೆ.
- Advertisement -