- Advertisement -
- Advertisement -
ವಿಟ್ಲ: ಶ್ರೀ ವಿಷ್ಣುಮೂರ್ತಿ ಯುವಕವೃಂದ (ರಿ.) ವಿಷ್ಣುನಗರ ಕುಂಡಡ್ಕ ಸ್ನೇಹಬಂಧು ಸಹಾಯನಿಧಿ ಯೋಜನೆ ಅಕ್ಟೋಬರ್-2023 ಯೋಜನೆಯ ಇಪ್ಪತ್ತೆಳನೇಯ ಯೋಜನೆಯಲ್ಲಿ ರತ್ನಾ ಅಡ್ಯಾಲು ಇವರಿಗೆ ಹಣವನ್ನು ನೀಡಲಾಯಿತು.
ರತ್ನ ಅಡ್ಯಾಲು ಇವರಿಗೆ 10,000-ರೂ ಮೊತ್ತದ ಚೆಕ್ ನ್ನು ಸ್ನೇಹ ಬಂಧು ಯೋಜನೆಯ ಸದಸ್ಯ ಚಿದಾನಂದ ಪೆಲತ್ತಿಂಜ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸ್ನೇಹ ಬಂಧು ಸದಸ್ಯರಾದ ಕೃಷ್ಣಪ್ಪ ಅಡ್ಯಾಲು, ಮನೋಜ್ ಕಂಪ ಹಾಗೂ ನಾಗೇಶ್ ಕರ್ಗಲ್ಲು, ಲೋಕೇಶ್ ಕರ್ಗಲ್ಲು ಉಪಸ್ಥಿತರಿರದ್ದರು.
- Advertisement -