Saturday, May 4, 2024
spot_imgspot_img
spot_imgspot_img

ವಿಟ್ಲ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಜೇಸಿಐ ವತಿಯಿಂದ ಮಂಚ, ಹಾಸಿಗೆ ವಿತರಣೆ

- Advertisement -G L Acharya panikkar
- Advertisement -

ವಿಟ್ಲ: ಅನಾರೋಗ್ಯದಿಂದ ಬಳಲುತ್ತಿದ್ದ ಪುಣಚ ಗ್ರಾಮದ ಸಂಜೀವ ಮೇರ ಪುಯ್ಯೆಮೂಲೆ ಇವರಿಗೆ ವಿಟ್ಲ ಜೇಸಿಐ ವತಿಯಿಂದ ಮಂಚ ಹಾಗೂ ಹಾಸಿಗೆಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪೂರ್ವಾಧ್ಯಕ್ಷರಾದ ಜೆಸಿ ಮೋಹನ , ಹಿರಿಯ ಸದಸ್ಯರಾದ ಜೆಸಿ ಪ್ರತಿಭಾ ಶೆಟ್ಟಿ, ಜೆಸಿ ಅಭಿಷೇಕ್ ಉಪಸ್ಥಿತರಿದ್ದರು.

ಈ ಮೊದಲು ಸಂಜೀವ ಮೇರ ಪುಯ್ಯೆಮೂಲೆ ಇವರಿಗೆ ಪುಣಚ ಗ್ರಾ.ಪಂ.ವತಿಯಿಂದ ವೀಲ್ ಚಯರ್ ವಿತರಿಸಲಾಗಿತ್ತು.

- Advertisement -

Related news

error: Content is protected !!