- Advertisement -
- Advertisement -
ವಿಟ್ಲ: ಅನಾರೋಗ್ಯದಿಂದ ಬಳಲುತ್ತಿದ್ದ ಪುಣಚ ಗ್ರಾಮದ ಸಂಜೀವ ಮೇರ ಪುಯ್ಯೆಮೂಲೆ ಇವರಿಗೆ ವಿಟ್ಲ ಜೇಸಿಐ ವತಿಯಿಂದ ಮಂಚ ಹಾಗೂ ಹಾಸಿಗೆಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪೂರ್ವಾಧ್ಯಕ್ಷರಾದ ಜೆಸಿ ಮೋಹನ , ಹಿರಿಯ ಸದಸ್ಯರಾದ ಜೆಸಿ ಪ್ರತಿಭಾ ಶೆಟ್ಟಿ, ಜೆಸಿ ಅಭಿಷೇಕ್ ಉಪಸ್ಥಿತರಿದ್ದರು.
ಈ ಮೊದಲು ಸಂಜೀವ ಮೇರ ಪುಯ್ಯೆಮೂಲೆ ಇವರಿಗೆ ಪುಣಚ ಗ್ರಾ.ಪಂ.ವತಿಯಿಂದ ವೀಲ್ ಚಯರ್ ವಿತರಿಸಲಾಗಿತ್ತು.
- Advertisement -