- Advertisement -
- Advertisement -
ವಿಟ್ಲ: ದಿವ್ಯ ಜ್ಯೋತಿ ಮಿತ್ರವೃಂದ ಎರುಂಬು 2021 ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ವಿಷ್ಣುಮಂಗಲ ದೇವಸ್ಥಾನದ ವಠಾರದಲ್ಲಿ ಸಂಘದ ಗೌರವಾಧ್ಯಕ್ಷ ಮೋಹದಾಸ್ ರೈ ಎರುಂಬು ಇವರ ಉಪಸ್ಥಿತಿಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಜಯಪ್ರಕಾಶ ಆಚಾರ್ಯ ತಾಮ್ರಾಕಜೆ, ಉಪಾಧ್ಯಕ್ಷರಾಗಿ ಕೀರ್ತಿ ಕುಲಾಲ್, ಕಾರ್ಯದರ್ಶಿಯಾಗಿ ನವೀನ್ ಕುಲಾಲ್, ಜತೆ ಕಾರ್ಯದರ್ಶಿಯಾಗಿ ರಂಜಿತ್ ಕುಲಾಲ್, ಕೋಶಾಧಿಕಾರಿಯಾಗಿ ವರದರಾಜ್, ಕ್ರೀಡಾ ಕಾರ್ಯದರ್ಶಿಯಾಗಿ ಕೇಶವ ಕುಲಾಲ್, ಜತೆ ಕ್ರೀಡಾ ಕಾರ್ಯದರ್ಶಿಯಾಗಿ ಪ್ರವೀಣ ವೈ ಆಯ್ಕೆಗೊಂಡಿದ್ದಾರೆ.
ಸಲಹಾ ಸಮಿತಿಯಲ್ಲಿ ರವಿಶಂಕರ್ ಬಲ್ಲಾಲ್, ಚಂದ್ರಶೇಖರ ಆಚಾರ್ಯ, ಮಧುಸೂಧನ್ ರೈ, ರಾಧಾಕೃಷ್ಣ ಕುಲಾಲ್, ವಿಠಲಯ್ಯ ಬಲ್ಲಾಳ, ಪ್ರದೀಪ್ ಬಲ್ಲಾಳ, ರಾಜೇಶ್ ಎಂ ಎಸ್ ಆಯ್ಕೆಗೊಂಡಿರುತ್ತಾರೆ. ಉಪಸ್ಥಿತರಿದ್ದ ಎಲ್ಲಾ ಸದಸ್ಯರಿಗೆ ಕಾರ್ಯದರ್ಶಿ ನವೀನ್ ಕುಲಾಲ್ ಇವರು ಧನ್ಯವಾದ ಅರ್ಪಿಸಿದರು.
- Advertisement -