- Advertisement -
- Advertisement -
ವಿಟ್ಲ: ಪಟ್ಟಣ ಪಂಚಾಯತ್ ನ 7ನೆ ವಾರ್ಡಿನ ಭಗವತಿ ದೇವಸ್ಥಾನದ ಬಳಿಯ ರಸ್ತೆಗೆ ಕಾಂಕ್ರೀಟ್ ಹಾಕಲಾಗಿದೆ. ಇದರ ಉದ್ಘಾಟನೆಯನ್ನು ಪಟ್ಟಣ ಪಂಚಾಯತ ಸದಸ್ಯ ರವೀಶ ವಿಟ್ಲ ನೆರವೇರಿಸಿದರು.
ಭಗವತೀ ಯುವಕ ಮಂಡಲದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಸಂಜೀವ ಭಾರತ್ ಶಾಮಿಯಾನ, ವೇಣುಗೋಪಾಲ್, ಕುಶಾಲಪ್ಪ, ಮೋನಪ್ಪ ಗುರುಸ್ವಾಮಿ, ಉದ್ಯಮಿ ಶ್ರೀಧರ್ ಪೈ ಹಾಗೂ ಭಗವತಿ ದೇವಸ್ಥಾನದ ಬಳಿಯ ವ್ಯಾಪಾರಸ್ಥರು ಹಾಗೂ ನಾಗರಿಕರು ಭಾಗವಹಿಸಿದರು.
- Advertisement -