Thursday, May 2, 2024
spot_imgspot_img
spot_imgspot_img

ವಿಟ್ಲ: ಕಲ್ಲಿನ ಕ್ವಾರಿಗೆ ಕೇರಳ ಗಣಿ ಇಲಾಖೆ ಅಧಿಕಾರಿಗಳು ದಾಳಿ; ಯಂತ್ರೋಪಕರಣ, ವಾಹನ ವಶಕ್ಕೆ

- Advertisement -G L Acharya panikkar
- Advertisement -

ವಿಟ್ಲ: ಅಕ್ರಮವಾಗಿ ನಡೆಯುತ್ತಿದ್ದ ಕಲ್ಲಿನ ಕ್ವಾರಿಗೆ ಕೇರಳ ಗಣಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಎಣ್ಮಕಜೆ ಗ್ರಾಮದ ಚೌರ್ಕಾಡು ಕುಂಞಪಾರೆಯಲ್ಲಿ ನಡೆದಿದೆ.

ಅಡ್ಯನಡ್ಕ ಸಮೀಪ ಗಡಿಭಾಗ ಎಣ್ಮಕಜೆ ಗ್ರಾಮದ ಚೌರ್ಕಾಡು ಕುಂಞಪಾರೆಯ ಕಲ್ಲಿನ ಕ್ವಾರಿಗೆ ಕೇರಳ ಗಣಿ ಇಲಾಖೆ ದಾಳಿ ನಡೆಸಿ, ಯಂತ್ರೋಪಕರಣಗಳು, ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

Insta: glacharyajewellers
Fb: glacharya

- Advertisement -

Related news

error: Content is protected !!