- Advertisement -
- Advertisement -
ವಿಟ್ಲ: ಬಿಸು ಹಬ್ಬ ಹೊಸ ವರ್ಷದ ಪ್ರಯುಕ್ತ ಪಂಚಲಿಂಗೇಶ್ವರ ದೇವಾಸ್ಥಾನದಲ್ಲಿ ಪಂಚಾಂಗ ಪಠಣಾ ಕಾರ್ಯಕ್ರಮ ನಡೆಯಿತು.
ನಾರಾಯಣ ಬನ್ನಿತ್ತಾಯ, ಶ್ರಿಕೃಷ್ಣ ಕೆಕುನ್ನಾಯರು ಪಂಚಾಂಗ ಪಠಣೆ ಮಾಡಿದರು. ಅತಿಥಿ ಗಣ್ಯರಾಗಿ ವಿಟ್ಲ ಅರಸರಾದ ಬಂಗಾರು ಅರಸರು , ಕೃಷ್ಣಯ್ಯ ಕೆ ವಿಟ್ಲ, ವಿಹೆಚ್ ಪಿ ಮುಖಂಡ ಪದ್ಮನಾಭ ಕಟ್ಟೆ, ಹಿಂದೂ ಯುವಸೇನೆ ಗೌರಾವಾಧ್ಯಕ್ಷ ಹರೀಶ್ ವಿಟ್ಲ ಉಪಸ್ಥಿತರಿದ್ದರು. ಹೊಸವರ್ಷದ ಪಂಚಾಂಗದ ಮಾಹಿತಿ ಭಕ್ತಾದಿಗಳಿಗೆ ಪಠಣೆ ಮಾಡುವುದರ ಮೂಲಕ ನೆರವೇರಿಸಿದರು.
ಈ ಸಂದರ್ಭದಲ್ಲಿ ಅರ್ಚಕರಿಗೆ ಮತ್ತು ದೇವರ ಕೆಲಸದಲ್ಲಿ ನಿತ್ಯ ಸೇವೆ ಮಾಡುವವರನ್ನು ತಾಂಬೂಲ ನೀಡಿ ಗೌರವಿಸಲಾಯಿತು.
- Advertisement -