- Advertisement -
- Advertisement -
ವಿಟ್ಲ: ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಮೃತ್ಯುಂಜಯ ಹೋಮ ಹಾಗೂ ಏಕಾದಶ ರುದ್ರಭಿಷೇಕ ಪೂಜೆ ನಡೆಯಿತು.

ಕೊರೊನ ಆರಂಭದಿಂದ ನಾಡಿನ ಸಮಸ್ತ ಜನತೆಯ ಆರೋಗ್ಯದ ಹಿತಕ್ಕಾಗಿ ಲೋಕ ಕಲ್ಯಾಣರ್ಥವಾಗಿ ಪ್ರತಿ ಶನಿವಾರ ಸಂಜೀವಿನಿ ಮೃತುಂಜಯ ಹೋಮ ನಡೆಸಲಾಗುತ್ತಿತ್ತು ಇಂದು ಸಮಾಪ್ತಿಗೊಂಡಿದೆ.


ಇಂದು ವಿಶೇಷವಾಗಿ ಮಹಾ ಮೃತುಂಜಯ ಹೋಮ ಹಾಗೂ ಏಕಾದಶ ರುದ್ರಾಭಿಷೇಕ ನಡೆಸಲಾಗಿತ್ತು.ಇಂದು ಮಧ್ಯಾಹ್ನ ಮಹಾ ಪೂಜೆಯೊಂದಿಗೆ ಸಮಾಪ್ತಿಯಾಗಿದೆ.


- Advertisement -