Friday, April 19, 2024
spot_imgspot_img
spot_imgspot_img

ಎಪ್ರಿಲ್ 03-04 ರಂದು “ಸೌಹಾರ್ದ ಕ್ರೀಡಾಕೂಟ 2021” ಇದರ ವತಿಯಿಂದ ಆಹ್ವಾನಿತ 28 ತಂಡಗಳ ಕ್ರಿಕೇಟ್ ಪಂದ್ಯಾಟ

- Advertisement -G L Acharya panikkar
- Advertisement -

ವಿಟ್ಲ:ಸೌಹಾರ್ದ ಕ್ರೀಡಾಕೂಟ – 2021 ಇದರ ವತಿಯಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಕ್ರಿಕೇಟ್ ಪಂದ್ಯಾಟವು ಎಪ್ರಿಲ್ 03 , 04 ಶನಿವಾರ ಮತ್ತು ಭಾನುವಾರದಂದು ಕುಡ್ತಮುಗೇರು, ಬೊಳ್ಪಾದೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದರಲ್ಲಿ ನಿಗದಿತ 28 ತಂಡಗಳ ಪಂದ್ಯವಾಗಿರುತ್ತದೆ. ಪ್ರಥಮ ಬಹುಮಾನ 50000 ರೂ. ಸೌಹಾರ್ದ ಟ್ರೋಫಿ, ದ್ವಿತೀಯ ಬಹುಮಾನ 25000 ರೂ. ಸೌಹಾರ್ದ ಟ್ರೋಫಿ, ಮತ್ತು ಸವ್ಯಸಾಚಿ ಪ್ರಶಸ್ತಿಗಳು, ಆ್ಯಕ್ಶ ನ್ ಬಾಲ್ ಹಾಗೂ ತ್ರೋಬಾಲ್ ಅನ್ನು ‘ನೋ ಬಾಲ್’ ಎಂದು ಘೋಷಿಸಲಾಗುವುದು.

ಪ್ರವೇಶ ಶುಲ್ಕ 4000 ರೂ. ಆಸಕ್ತ ತಂಡಗಳು ತಾರೀಖು 27-03-2021 ರ ಒಳಗಾಗಿ ಪ್ರವೇಶ ಶುಲ್ಕ ಪಾವತಿಸಿ ತಂಡಗಳ ಖಾತರಿಗೊಳಿಸಬೇಕೆಂದು ಸಂಯೋಜಕರು ತಿಳಿಸಿರುತ್ತಾರೆ. ಈ ಕಾರ್ಯಕ್ರಮದ ನೇರ ವೀಕ್ಷಣೆ ನಿಮ್ಮ ನೆಚ್ಚಿನ “ವಿ ಟಿವಿ” ಯಲ್ಲಿ ಪ್ರಸಾರವಾಗಲಿದೆ.

- Advertisement -

Related news

error: Content is protected !!