Sunday, June 29, 2025
spot_imgspot_img
spot_imgspot_img

ವಿಟ್ಲ: ಶ್ರೀವರ ಯುವಕ ಮಂಡಲ(ರಿ) ನೂತನ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಸೋಮನಾಥ ಗೌಡ ಕೆ, ಕಾರ್ಯದರ್ಶಿಯಾಗಿ ಸಂತೋಷ್ ಪಿ ಆಯ್ಕೆ

- Advertisement -
- Advertisement -

ವಿಟ್ಲ: ಶ್ರೀವರ ಯುವಕ ಮಂಡಲ (ರಿ) ಪೂರ್ಲಪ್ಪಾಡಿ, ವಿಟ್ಲ ಪಡ್ನೂರು ಗ್ರಾಮ ಇದರ ಎರಡನೇ ವರ್ಷದ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಪೂರ್ಲಪ್ಪಾಡಿ ಶ್ರೀವರ ವೇದಿಕೆ ವಠಾರದಲ್ಲಿ ನಡೆಯಿತು.

ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಸೋಮನಾಥ ಗೌಡ ಕೆ, ಗೌರಾವಾಧ್ಯಕ್ಷರಾಗಿ ಈಶ್ವರ ಭಟ್ ಪಿ, ಗೌರವ ಸಲಹೆಗಾರರಾಗಿ ವಕೀಲ ರಾಮಣ್ಣ ಗೌಡ ದೇವರಮನೆ, ಉಪಾಧ್ಯಕ್ಷರಾಗಿ ಪ್ರಜೇಶ್ ಕೆ, ಕಾರ್ಯದರ್ಶಿಯಾಗಿ ಸಂತೋಷ್ ಪಿ, ಕೋಶಾಧಿಕಾರಿಯಾಗಿ ಯೋಗೀಶ್ ಪಿ, ಕ್ರೀಡಾ ಕಾರ್ಯದರ್ಶಿಯಾಗಿ ತೇಜಸ್‌ ಕೆ, ಜೊತೆ ಕಾರ್ಯದರ್ಶಿಯಾಗಿ ಯತೀಶ್ ಪಿ, ಸಹ ಕೋಶಾಧಿಕಾರಿಯಾಗಿ ಮನೋಜ್ ಪಿ, ಸಂಘಟನಾ ಕಾರ್ಯದರ್ಶಿಗಳಾಗಿ ಪ್ರಶಾಂತ ಪಿ, ಚೇತನ್ ಕುಮಾರ್ ಪಿ ಕೆ, ಲೋಕೇಶ್ ಕೆ, ವಿಜಯ ಪಿ, ದೇವಿಪ್ರಸಾದ್ ಕೆ, ಮಾಧ್ಯಮ ಪ್ರಮುಖರಾಗಿ ರಾಕೇಶ್ ಪಿ, ಭರತ್ ಕುಮಾರ್, ಜಯಪ್ರಕಾಶ್ ಕೆ, ಕಾರ್ಯಕಾರಿ ಸಮಿತಿ ಸದಸ್ಯರಗಳಾಗಿ ನಾರಾಯಣ ಗೌಡ ಕೆ, ಹೇಮಂತ್ ಪಿ, ಶಿವರಾಜ್ ಪಿ, ಕಿರಣ್ ಚಂದ್ರ ಆಳ್ವ , ರೋಹಿತ್ ಪಿ, ರಂಜನ್ ಪಿ ಜೆ, ರುಕ್ಮಯ್ಯ ಗೌಡ ಪಿ, ಗಿರೀಶ್ ಪಿ.ಆರ್, ರಾಜೇಶ್ ಎಂ.ಎನ್ ಅವರನ್ನು ಆಯ್ಕೆಗೊಳಿಸಲಾಯಿತು.

- Advertisement -

Related news

error: Content is protected !!