Saturday, May 18, 2024
spot_imgspot_img
spot_imgspot_img

ವಿಟ್ಲ: ಸೇವಾ ಭಾರತಿ ಮತ್ತು ಕ್ಯಾಂಪ್ಕೋ ಮಂಗಳೂರು ವತಿಯಿಂದ ಕೋವಿಡ್ ಕೇರ್ ಉದ್ಘಾಟನಾ ಸಮಾರಂಭ

- Advertisement -G L Acharya panikkar
- Advertisement -

ವಿಟ್ಲ: ಸೇವಾ ಭಾರತಿ ಮತ್ತು ಕ್ಯಾಂಪ್ಕೋ ಮಂಗಳೂರು ಇದರ ವತಿಯಿಂದ ಕೋವಿಡ್ ಕೇರ್ ಉದ್ಘಾಟನಾ ಸಮಾರಂಭ ಜನತಾ ಹಿರಿಯ ಪ್ರಾಥಮಿಕ ಶಾಲೆ ಅಡ್ಯನಡ್ಕ ಇದರಲ್ಲಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಮ್ನ ಖಂಡಿಗೆ (ಉಪಾಧ್ಯಕ್ಷರು ಕ್ಯಾಂಪ್ಕೋ) ಹಾಗೂ ಮುಖ್ಯ ಅತಿಥಿಗಳಾಗಿ ಎಸ್ ಆರ್ ಸತೀಶಚಂದ್ರ (ನಿಕಟಪೂರ್ವ ಅಧ್ಯಕ್ಷರು ಕ್ಯಾಂಪ್ಕೋ)ಹಾಗೂ ಇನ್ನೊರ್ವ ಅಥಿತಿ ಯಶಸ್ವಿನಿ ಶಾಸ್ತ್ರಿ(ಗ್ರಾಮ ಪಂಚಾಯತ್ ಅಧ್ಯಕ್ಷರು ಕೇಪು ಗ್ರಾಮ) ಮಂಗಳೂರು ವಿಭಾಗ ಸಂಘ ಚಾಲಕರಾದ ಗೋಪಾಲ ಚೆಟ್ಟಿಯಾರ್, ಎಣ್ಮಕಜೆ ಪಂಚಾಯತ್ ಸದಸ್ಯರಾದ ಮಹೇಶ್ ಭಟ್ ಸಾಯ, ಕೇಪು ಗ್ರಾಮ ಪಂಚಾಯತ್ ಸದಸ್ಯ ಕರೀಂ ಕುದ್ದುಪದವು, ಕೇಪು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಘವ ಸಾರಡ್ಕ,ಬದಿಯಡ್ಕ ತಾಲೂಕು ಕಾರ್ಯವಾಹ ಕೃಷ್ಣ ರಾಜ್ ಪೆರ್ಲ. ಬೂತ್ ಅಧ್ಯಕ್ಷರಾದ ಶ್ರೀಕೃಷ್ಣ ಕೊಡ್ಯಡ್ಕ, ಹಾಗು ಬಿ ಜೆ ಪಿ ಗ್ರಾಮಾಂತರ ಮಂಡಲ ಉಪಾಧ್ಯಕ್ಷರು ಹಾಗು ಪುಣಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದಂತಹ ಹರಿಪ್ರಸಾದ್ ಯಾದವ್, ಸಂಘದ ಪ್ರಮುಖರು, ಕಾರ್ಯಕರ್ತರು ಹಾಗು ಸೇವಾ ಭಾರತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!