Saturday, May 18, 2024
spot_imgspot_img
spot_imgspot_img

ವಿಟ್ಲ: ಶ್ರೀ ವಿಷ್ಣುಮೂರ್ತಿ ಯುವಕವೃಂದ (ರಿ.) ವಿಷ್ಣುನಗರ ಕುಂಡಡ್ಕ-ಸ್ನೇಹಬಂಧು ಸಹಾಯನಿಧಿ ಯೋಜನೆ – ದಶಂಬರ್-2023

- Advertisement -G L Acharya panikkar
- Advertisement -

ವಿಟ್ಲ: ಶ್ರೀ ವಿಷ್ಣುಮೂರ್ತಿ ಯುವಕ ವೃಂದ(ರಿ.) ವಿಷ್ಣುನಗರ ಇದರ ಸ್ನೇಹಬಂಧು ಸಹಾಯನಿಧಿ ಯೋಜನೆಯ ಇಪ್ಪತ್ತೆಂಟನೇಯ ಯೋಜನೆಯಲ್ಲಿ ಸೇಸಮ್ಮ ನೂಜಿ ಇವರಿಗೆ ಹಣವನ್ನು ನೀಡಲಾಯಿತು.

ಸೇಸಮ್ಮ ನೂಜಿ ಇವರಿಗೆ 10,000-ರೂ ಮೊತ್ತದ ಚೆಕ್ ನ್ನು ಸ್ನೇಹ ಬಂಧು ಯೋಜನೆಯ ಸದಸ್ಯರಾದ ಶೇಖರ ಪಿಲಿಂಜ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸ್ನೇಹ ಬಂಧು ಸದಸ್ಯರಾದ ಪ್ರಶಾಂತ್ ಬರೆ, ಮನೋಜ್ ಕಂಪ, ಗಿರೀಶ ಹಡೀಲು ಕಿರಣ್ ಎಣ್ಣೆದಕಲ, ಜಿತೇಶ್ ಕೊಲ್ಯ, ಭರತ್ ಕಂಪ ಉಪಸ್ಥಿತರಿರದ್ದರು.

- Advertisement -

Related news

error: Content is protected !!