- Advertisement -
- Advertisement -
ವಿಟ್ಲ :ಸಿದ್ದಿವಿನಾಯಕ ಯುವಕ ಮಂಡಲ ಧರ್ಮನಗರ ಕಂಬಳಬೆಟ್ಟು ಇವರ ನೇತೃತ್ವದಲ್ಲಿ ಬಡ ಕುಟುಂಬದ ಸೇಸಮ್ಮ ಪೂಜಾರಿ ಎಂಬವರಿಗೆ ನೂತನ ಮನೆ ನಿರ್ಮಾಣ ಮಾಡಿ ಕೊಡುತ್ತಿದ್ದು, ನೂತನ ಮನೆಗೆ ಮುಖ್ಯದ್ವಾರವನ್ನು ಇಡುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಪಾಂಡೇಲು ಗುರುಸ್ವಾಮಿ ಕೃಷ್ಣಪ್ಪ ಪೂಜಾರಿ, ಇಡ್ಕಿದು ಸೊಸೈಟಿಯ ಉಪಾಧ್ಯಕ್ಷರು ರಾಮ್ ಭಟ್ ನೀರಪಳಿಕೆ, ಸಿದ್ದಿವಿನಾಯಕ ಯುವಕ ಮಂಡಲದ ಗೌರವಾಧ್ಯಕ್ಷರು ಜನಾರ್ಧನ ಕಾರ್ಯಾಡಿ, ಸಿದ್ದಿವಿನಾಯಕ ಯುವಕ ಮಂಡಲದ ಕಾರ್ಯದರ್ಶಿ ಜಗದೀಶ್ ನೂಜಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.
- Advertisement -