Saturday, April 27, 2024
spot_imgspot_img
spot_imgspot_img

ವಿಟ್ಲ : ಸಿದ್ದಿವಿನಾಯಕ ಯುವಕ ಮಂಡಲ ಧರ್ಮನಗರ ಕಂಬಳಬೆಟ್ಟು ಇವರ ನೇತೃತ್ವದಲ್ಲಿ ಬಡ ಕುಟುಂಬಕ್ಕೆ ನಿರ್ಮಿಸಿಕೊಡುತ್ತಿರುವ ನೂತನ ಮನೆಗೆ ಮುಖ್ಯದ್ವಾರವನ್ನು ಇಡುವ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ :ಸಿದ್ದಿವಿನಾಯಕ ಯುವಕ ಮಂಡಲ ಧರ್ಮನಗರ ಕಂಬಳಬೆಟ್ಟು ಇವರ ನೇತೃತ್ವದಲ್ಲಿ ಬಡ ಕುಟುಂಬದ ಸೇಸಮ್ಮ ಪೂಜಾರಿ ಎಂಬವರಿಗೆ ನೂತನ ಮನೆ ನಿರ್ಮಾಣ ಮಾಡಿ ಕೊಡುತ್ತಿದ್ದು, ನೂತನ ಮನೆಗೆ ಮುಖ್ಯದ್ವಾರವನ್ನು ಇಡುವ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಪಾಂಡೇಲು ಗುರುಸ್ವಾಮಿ ಕೃಷ್ಣಪ್ಪ ಪೂಜಾರಿ, ಇಡ್ಕಿದು ಸೊಸೈಟಿಯ ಉಪಾಧ್ಯಕ್ಷರು ರಾಮ್ ಭಟ್ ನೀರಪಳಿಕೆ, ಸಿದ್ದಿವಿನಾಯಕ ಯುವಕ ಮಂಡಲದ ಗೌರವಾಧ್ಯಕ್ಷರು ಜನಾರ್ಧನ ಕಾರ್ಯಾಡಿ, ಸಿದ್ದಿವಿನಾಯಕ ಯುವಕ ಮಂಡಲದ ಕಾರ್‍ಯದರ್ಶಿ ಜಗದೀಶ್ ನೂಜಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!