- Advertisement -
- Advertisement -
ವಿಟ್ಲ: ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಗಣೇಶ್ ಮಾಲಕತ್ವದ ಸ್ನೇಹ ಎಲೆಕ್ಟ್ರೋನಿಕ್ಸ್ ಮಳಿಗೆಯು ಸೆ.8 ರಂದು ಶುಕ್ರವಾರ ಬೆಳಿಗ್ಗೆ ಶುಭಾರಂಭಗೊಂಡಿತು.
ಮೊಹಮ್ಮದ್ ನಾಸಿರ್ ದಾರಿಮಿ ವಿಟ್ಲ ರಿಬ್ಬನ್ ಕತ್ತರಿಸಿ, ಕೃಷ್ಣಯ್ಯ ಕೆ.ವಿಟ್ಲ ಅರಮನೆ ದೀಪ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮುಖ್ಯಅತಿಥಿಗಳಾಗಿ ಕೃಷಿಕ ಸಮಾಜ ಬಂಟ್ವಾಳ ತಾ.ಕಾರ್ಯದರ್ಶಿ ರಮಾನಾಥ ವಿಟ್ಲ, ಎಸ್ಬಿಐ ಮ್ಯಾನೇಜರ್ ಕೃಷ್ಣ ಕಿಶೋರ್ ಭಾಗವಹಿಸಿ ಶುಭಹಾರೈಸಿದರು.
- Advertisement -