- Advertisement -
- Advertisement -
ವಿಟ್ಲ: ಕಾಸರಗೋಡು ಜಿಲ್ಲೆಯ ಬಾಯಾರು ಎಂಬಲ್ಲಿನ ಸಾಗರ್ ಬಾಯರ್ ಕೆಲದಿನಗಳ ಹಿಂದೆ ಕಬಡ್ಡಿ ಆಡುವ ಸಂದರ್ಭದಲ್ಲಿ ಕಾಲಿಗೆ ಪೆಟ್ಟು ಬಿದ್ದು ತೀವ್ರ ಗಾಯಗೊಂಡಿದ್ದರು ಇವರಿಗೆ ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇವರ ಕಡೆಯಿಂದ ರೂ.15,000/- ಹಣವನ್ನು ಸಾಗರ ಬಾಯಾರು ಇವರ ಕಾಲಿನ ಶಸ್ತ್ರ ಚಿಕಿತ್ಸೆಗೆ ನೀಡಲಾಯಿತು.
- Advertisement -