- Advertisement -
- Advertisement -
ವಿಟ್ಲ: ಅನಿಲಕಟ್ಟೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ಶ್ರೀರಾಮ್ ಫ್ರೆಂಡ್ಸ್ ವತಿಯಿಂದ ಭಗವಧ್ವಜ ಸ್ಥಂಭವನ್ನು ಲೋಕಾರ್ಪಣೆಗೊಳಿಸಲಾಯಿತು.
ಈ ಸಂದರ್ಭ ಹಿರಿಯ ವಕೀಲರಾದ ವಿಶ್ವನಾಥ ಗೌಡ ಪೂರ್ಲಪ್ಪಾಡಿ,, ಹಿಂದೂ ಸಂಘನೆಯ ಗಣೇಶ್ ಕೆದಿಲ ಚೇತನ್ ಕಡಂಬು, ಸಾಮಾಜಿಕ ಕಾರ್ಯಕರ್ತ ಈಶ್ವರ ಭಟ್ ಪೂರ್ಲಪ್ಪಾಡಿ, ಕೇಶವ ಭಟ್ ಕೋಟಿಮೂಲೆ, ಸುಜಿತ್ ಭಟ್, ಲಕ್ಷ್ಮಣ ಮೂಲ್ಯ ಸೇರಾಜೆ, ಶ್ರೀಮತಿ ಕೃಷ್ಣವೇಣಿ ಸೇರಾಜೆ ಮತ್ತು ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
- Advertisement -