- Advertisement -
- Advertisement -
11ನೇ ವಾರ್ಡಿನ ರವಿ ಕಟ್ಟೆ ಜನಾರ್ಧನಮೂಲ್ಯರ ಮನೆ ಬಳಿ ರಸ್ತೆ ಅಭಿವೃದ್ಧಿಗೆ ಮೂರು ಲಕ್ಷದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ವಿಟ್ಲ, ಸುದರ್ಶನ್, ಮೋಹನ್ ಕಟ್ಟೆ, ನಾಗೇಶ ಬಸವನಗುಡಿ, ಜನಾರ್ಧನ ಮೂಲ್ಯ, ರೋಹಿತ್ ಕಟ್ಟೆ, ಪದ್ಮನಾಭ ಕಟ್ಟೆ, ಕೇಶವ ಕಟ್ಟೆ, ಪವನ್ ಕಟ್ಟೆ, ಕರಿಯಪ್ಪ ಮೂಲ್ಯ, ರವಿ ಕಟ್ಟೆ ಭಾಗವಹಿಸಿದರು.
- Advertisement -