- Advertisement -
- Advertisement -
ವಿಟ್ಲ: ಶ್ರೀ ಶಾರದಾಂಭ ಭಜನಾ ಮಂಡಳಿಯ ಸಮಿತಿ ಅಳಕೆಮಜಲು ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ನೂತನ ಸಮಿತಿಯ ಗೌರವಧ್ಯಕ್ಷರಾಗಿ – ಸೋಮಶೇಖರ್ ಶೆಟ್ಟಿ ಅಳಕೆಮಜಲು, ಗೌರವ ಸಲಹೆಗಾರರಾಗಿ- ರಾಜರಾಮ್ ಶೆಟ್ಟಿ ಕೋಲ್ಪೆ ಗುತ್ತು, ಅಧ್ಯಕ್ಷರಾಗಿ – ಜಗದೀಶ್ ಪೂಜಾರಿ ಅಳಕೆಮಜಲು, ಉಪಾಧ್ಯಕ್ಷರಾಗಿ – ಭಾಸ್ಕರ ರೈ ಅಳಕೆಮಜಲು, ಕಾರ್ಯದರ್ಶಿಯಾಗಿ – ತಿರುಮಲೇಶ್ವರ ನಾಯ್ಕ ಕೊಡಂಗೆ, ಜೊತೆ ಕಾರ್ಯದರ್ಶಿಯಾಗಿ- ದಿನೇಶ್ ಗೌಡ ಪೆಲತ್ತಿಂಜ, ಕೋಶಾಧಿಕಾರಿಯಾಗಿ – ಸುಧೀರ್ ನಾಯ್ಕ ಕೆಮನಾಜೆ ಅವರು ಆಯ್ಕೆಯಾಗಿದ್ದಾರೆ.
- Advertisement -