Saturday, April 20, 2024
spot_imgspot_img
spot_imgspot_img

ಯೋಗೇಶ್​ ಗೌಡ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್?

- Advertisement -G L Acharya panikkar
- Advertisement -

ಧಾರವಾಡ: ಯೋಗೇಶ್​ ಗೌಡ ಹತ್ಯೆ ಪ್ರಕರಣದ ತನಿಖೆಯನ್ನ ನಡೆಸುತ್ತಿರುವ ಸಿಬಿಐ ಕೆಲವರನ್ನ ಸುಳ್ಳು ಪತ್ತೆ (ಪಾಲಿಗ್ರಫಿ) ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದೆ.

ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್​ ಸಿಗುವ ನಿರೀಕ್ಷೆ ಇದೆ.ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ, ವಿಜಯ ಜೊತೆ ಸೋದರಮಾವ ಚಂದ್ರಶೇಖರ್ ಇಂಡಿ, ಸೋಮು ನ್ಯಾಮಗೌಡ ಕೂಡ ಇಂದು ಕೋರ್ಟ್​ಗೆ ಹಾಜರಾಗಿದ್ದಾರೆ. ಸಿಬಿಐ ವಿಶೇಷ ಕೋರ್ಟ್ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಈ ಮೂವರನ್ನ ಸುಳ್ಳು ಪತ್ತೆ (ಪಾಲಿಗ್ರಫಿ) ಪರೀಕ್ಷೆಗಾಗಿ ಸಿಬಿಐ ಕೋರ್ಟ್​ ಬಳಿ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಖುದ್ದು ಹಾಜರಾಗುವಂತೆ ಕೋರ್ಟ್ ಸೂಚನೆ ನೀಡಿತ್ತು. ಅದರಂತೆ ಮೂವರೂ ಕೋರ್ಟ್​ಗೆ ಹಾಜರಾಗಿದ್ದಾರೆ.

- Advertisement -

Related news

error: Content is protected !!