- Advertisement -
- Advertisement -
ಬೆಳ್ತಂಗಡಿ: ಕೆಎಸ್ಸೆಆರ್ಟಿಸಿ ಬಸ್’ಗೆ ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ಘಟನೆ ಗೋಳಿಯಂಗಡಿ ವೇಣೂರು ಬಳಿ ನಡೆದಿದೆ.
ಉಪ್ಪಿನಂಗಡಿ ಸಮೀಪದ ಹಿರೆಬಂಡಾಡಿಯ ರಜಾಕ್ ಮಾಸ್ಟರ್ ಪುತ್ರರಾದ ಶಿರಾಜ್, ಸಾದಿಕ್ ಮೃತ ದುರ್ದೈವಿಗಳು.
ಮೃತದೇಹ ಬೆಳ್ತಂಗಡಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಓರ್ವ ಘಟನೆಯಲ್ಲಿ ಸ್ಥಳದಲ್ಲಿ ಮೃತಪಟ್ಟಿದ್ದು, ಇನ್ನೋರ್ವ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
- Advertisement -