- Advertisement -
- Advertisement -
ವಿಟ್ಲ: ಜೈ ಗುರುದೇವ್ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಮಾಣಿ ವಲಯದ ಬರಿಮಾರು ಘಟಕ ಸಮಿತಿ ವತಿಯಿಂದ ದಿನಾಂಕ 24 ರಂದು ಶ್ರೀ ಮಹಮ್ಮಾಹಿ ದೇವಸ್ಥಾನದ ವಠಾರದಲ್ಲಿ ಗ್ರಾಮೋತ್ಸವದ ಪ್ರಯುಕ್ತ ಸ್ವಚ್ಛತೆ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮದಲ್ಲಿ ಘಟಕ ಸಮಿತಿ ಅಧ್ಯಕ್ಷರಾದ ಚಂಚಲಾಕ್ಷಿ ಹಾಗೂ ದೇವಸ್ಥಾನ ಆಡಳಿತ ಮುಖ್ಯಸ್ಥರಾದ ರಾಕೇಶ್ ಪ್ರಭು ಹಾಗೂ ಸಂಘದ ಸದಸ್ಯರು ಮತ್ತು ಸೇವಾ ದೀಕ್ಷಿತೆ ಸುಮಲತ ಉಪಸ್ಥಿತರಿದ್ದರು.
- Advertisement -