- Advertisement -
- Advertisement -
ವಿಟ್ಲ: ಶ್ರೀ ಶಾರದಾಂಬ ಭಜನಾ ಮಂಡಳಿ(ರಿ) ಅಶೋಕನಗರ, ಅಳಕೆಮಜಲು ಇಲ್ಲಿ 40ನೇ ವರ್ಷದ ನವರಾತ್ರಿ ಉತ್ಸವ ಮತ್ತು ಶಾರದೋತ್ಸವ ಪ್ರಯುಕ್ತ 17ವರ್ಷದೊಳಗಿನ ಪ್ರೌಢಶಾಲಾ ಬಾಲಕರ ಮುಕ್ತ ಕಬಡ್ಡಿ ಪಂದ್ಯಾಟವು ಒಕ್ಟೋಬರ್ 03ರಂದು ಶ್ರೀ ಶಾರದಾಂಬ ಭಜನಾ ಮಂಡಳಿ(ರಿ) ಅಶೋಕನಗರ, ಅಳಕೆಮಜಲು ಇಲ್ಲಿ ನಡೆಯಲಿದೆ.
ಪ್ರಥಮ ಬಹುಮಾನ 2001ರೂ ಮತ್ತು ಶಾರದಾಂಬ ಟ್ರೋಫಿ, ದ್ವಿತೀಯ ಬಹುಮಾನ 1001ರೂ. ಮತ್ತು ಶಾರದಾಂಬ ಟ್ರೋಫಿ. ಪ್ರವೇಶ ಶುಲ್ಕವು 100.ರೂ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -