Thursday, April 25, 2024
spot_imgspot_img
spot_imgspot_img

ಅಖಾಡಕ್ಕಿಳಿದ ಪ್ರಮೋದ್ ಮುತಾಲಿಕ್‌; ಕಾರ್ಕಳದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ

- Advertisement -G L Acharya panikkar
- Advertisement -

ಕಾರ್ಕಳ ವಿಧಾನಸಭಾ ಕ್ಷೇತ್ರದ ಮುಂದಿನ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪ್ರಖರ ಹಿಂದುತ್ವವಾಗಿ, ಶ್ರೀ ರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಹೆಬ್ರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಸುನೀಲ್ ಕುಮಾರ್ ವಿರುಧ್ಧ ಸ್ಪರ್ಧೆ..!?
ಕಾರ್ಕಳದ ಈಗಿನ ಶಾಸಕ ಸುನೀಲ್ ಕುಮಾರ್‍ ಮುಂದಿನ ಎಂಎಲ್‌ಎ ಎಲೆಕ್ಷನ್‌ನಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತ ಎಂಬಂತಿದೆ. ಅಂದುಕೊಂಡಂತೆ ಆದರೆ ಪ್ರಬಲ ಪೈಪೋಟಿ ಏರ್ಪಡಲಿದೆ. ಮತದಾನ ಬಾಂಧವರು ಯಾರಿಗೆ ಮಣೆ ಹಾಕುತ್ತಾರೆ ಎಂಬುವುದೇ ಊಹೆಗೆ ಕಷ್ಟವಾಗಲಿದೆ.

- Advertisement -

Related news

error: Content is protected !!