Saturday, May 18, 2024
spot_imgspot_img
spot_imgspot_img

ಅಡ್ಯನಡ್ಕ ಕೇಪು ವಲಯಗಳಲ್ಲಿ ಅಶೋಕ್ ಕುಮಾರ್ ರೈ ನೇತೃತ್ವದ ಚುನಾವಣ ಪ್ರಚಾರ ಸಭೆ; ಮಂಜೇಶ್ವರ ಶಾಸಕ ಎ ಕೆಎಂ ಅಶ್ರಫ್ ಭಾಗಿ

- Advertisement -G L Acharya panikkar
- Advertisement -

ಪುತ್ತೂರು ವಿಧಾನ ಸಭೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅಡ್ಯನಡ್ಕ ಕೇಪು ವಲಯಗಳಿಗೆ ಭೇಟಿ ನೀಡಿ ಚುನಾವಣ ಪ್ರಚಾರ ಸಭೆ ನಡೆಸಿದರು.

ಸಭೆಯಲ್ಲಿ ,ಮಂಜೇಶ್ವರ ಶಾಸಕ ಎ ಕೆಎಂ ಅಶ್ರಫ್, ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪಕ್ಷದ ಮುಖಂಡಹೇಮಾನಾಥ ಶೆಟ್ಟಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜರಾಮ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!