- Advertisement -
- Advertisement -
ಪುತ್ತೂರು ವಿಧಾನ ಸಭೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅಡ್ಯನಡ್ಕ ಕೇಪು ವಲಯಗಳಿಗೆ ಭೇಟಿ ನೀಡಿ ಚುನಾವಣ ಪ್ರಚಾರ ಸಭೆ ನಡೆಸಿದರು.
ಸಭೆಯಲ್ಲಿ ,ಮಂಜೇಶ್ವರ ಶಾಸಕ ಎ ಕೆಎಂ ಅಶ್ರಫ್, ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪಕ್ಷದ ಮುಖಂಡಹೇಮಾನಾಥ ಶೆಟ್ಟಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜರಾಮ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
- Advertisement -