Friday, April 19, 2024
spot_imgspot_img
spot_imgspot_img

ಅಪಘಾತದ ರಭಸಕ್ಕೆ ವಿದ್ಯುತ್ ತಂತಿ ಮೇಲೆ ಸಿಲುಕಿ ಮೃತಪಟ್ಟ ಬೈಕ್ ಸವಾರ.!

- Advertisement -G L Acharya panikkar
- Advertisement -

ತಮಿಳುನಾಡು: ತಮಿಳುನಾಡಿನ ದಿಂಡುಗಲ್ ಜಿಲ್ಲೆ ನಿಲಕ್ಕೊಟ್ಟೈ ಬಳಿ ದ್ವಿಚಕ್ರ ವಾಹನವೊಂದು ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಮೇಲಕ್ಕೆ ಹಾರಿ ವಿದ್ಯುತ್ ತಂತಿಯಲ್ಲಿ ನೇತಾಡಿ ಪ್ರಾಣಬಿಟ್ಟ ಘಟನೆ ನಡೆದಿದೆ.

ಮೃತ ಯುವಕ ಮಧುರೈ ನ ಪೆರುಂಗುಡಿಯ ವಿ ಕಾಮರಾಜ್(28) ಮತ್ತುಆತನ ಸ್ನೇಹಿತ ಪಿ ಅಜಿತ್ ಕಣ್ಣನ್(20) ಎಂದು ಗುರುತಿಸಲಾಗಿದೆ.

ನೆಯ ತೀವ್ರತೆಗೆ ಬೈಕ್ ಸವಾರ ಕಾಮರಾಜ್ ವಿದ್ಯುತ್ ತಂತಿಯಲ್ಲಿ ನೇತಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

- Advertisement -

Related news

error: Content is protected !!