- Advertisement -
- Advertisement -
ವಿಟ್ಲ: ಕನ್ನಡದಲ್ಲಿ ಸಾಧನೆ ಮಾಡಿದುದಕ್ಕಾಗಿ ನವೆಂಬರ್ ಒಂದರಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ವಿಶೇಷ ಗೌರವ ಸನ್ಮಾನ ಸ್ವೀಕರಿಸಿದ ಡಿ.ಗ್ರೂಪ್ ವಿಟ್ಲ (ರಿ)ಇದರ ಗೌರವ ಸಲಹೆಗಾರರಾದ ಅಬೂಬಕರ್ ಅನಿಲಕಟ್ಟೆ ಯವರನ್ನು ಸಂಘಟನೆಯ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಡಿ ‘ಗ್ರೂಪ್ ವಿಟ್ಲ (ರಿ) ಇದರ ಅಧ್ಯಕ್ಷರಾದ ಖಲಂದರ್ ಪರ್ತಿಪ್ಪಾಡಿ, ಕಾರ್ಯದರ್ಶಿ ವಿ.ಎಚ್.ರಿಯಾಝ್, ತೌಸೀಫ್ ಎಂ.ಜಿ, ವಿ.ಹಂಝ, ಉಬೈದ್ ವಿಟ್ಲ ಬಝಾರ್, ಇರ್ಷಾದ್ ಸೆಲೆಕ್ಟ್, ರಾಝಿಕ್ ಕಿಸ್ವಾ ಉಪಸ್ಥಿತರಿದ್ದರು.
- Advertisement -