- Advertisement -
- Advertisement -
ಬೆಂಗಳೂರು: ಪ್ರಿಯಕರನಿಂದಲೇ ಪ್ರಿಯತಮೆಯ ಕೊಲೆಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತ ಮಹಿಳೆ ನಗರದ ಪಟ್ಟೆಗಾರಪಾಳ್ಯದ ಗಾಯತ್ರಿ(26) ಎಂದು ತಿಳಿದುಬಂದಿದೆ.
ಬಂಧಿತ ಆರೋಪಿ ಮಂಜುನಾಥ ಎನ್ನಲಾಗಿದೆ. ಮೃತ ಗಾಯತ್ರಿಗೆ ಮದುವೆ ಆಗಿ ಇಬ್ಬರು ಮಕ್ಕಳಿದ್ದರು. ಆದರೆ ಗಂಡನಿಂದ ದೂರವಾಗಿ, ಮಂಜುನಾಥನ ಜೊತೆಸಂಬಂಧ ಬೆಳೆಸಿದ್ದರು.
ಗಾಯತ್ರಿ-ಮಂಜುನಾಥ್ ಮಧ್ಯೆ ಶುರುವಾದ ಜಗಳ ತಾರಕಕ್ಕೇರಿ ಪ್ರಿಯತಮೆಯ ಕುತ್ತಿಗೆಯನ್ನು ಬಿಗಿದು ಮಂಜುನಾಥ ಕೊಲೆ ಮಾಡಿದ್ದಾನೆ. ಆರೋಪಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
- Advertisement -