Friday, April 19, 2024
spot_imgspot_img
spot_imgspot_img

ಉಡುಪಿ: ನಮ್ಮ ಕನ್ನಡ ಜಾಗೃತಿ ವೇದಿಕೆ ಇದರ ಜಿಲ್ಲಾಧ್ಯಕ್ಷರಾಗಿ ಶರತ್ ಶೆಟ್ಟಿ ನೇಮಕ

- Advertisement -G L Acharya panikkar
- Advertisement -

ಉಡುಪಿ: ಇನ್ನಂಜೆ ದಾಸ ಭವನದಲ್ಲಿ ನಮ್ಮ ಕನ್ನಡ ಜಾಗೃತಿ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರನ್ನಾಗಿ ಶರತ್ ಶೆಟ್ಟಿ ಅವರನ್ನು ನೇಮಿಸಲು ವೇದಿಕೆ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಕೆ. ಮಂಜುನಾಥ ದೇವ ಆದೇಶಿಸಿದ್ದಾರೆ.

ವೇದಿಕೆಯನ್ನು ಎಲ್ಲಾ ಹಂತದಲ್ಲಿ ಸಂಘಟಿಸಿ ಗ್ರಾಮ , ಹೋಬಳಿ , ತಾಲೂಕು , ಜಿಲ್ಲಾ ಮಟ್ಟದಲ್ಲಿ ಘಟಕಗಳನ್ನು ತೆರೆದು , ನಾಡು , ನುಡಿ , ಗಡಿ , ಜಲ ಹಾಗೂ ಅನ್ಯಾಯದ ಹಲವು ವಿಷಯಗಳ ಬಗ್ಗೆ ಸೇವೆ ಮಾಡುವ ಧೈರ್ಯದೊಂದಿಗೆ ಸಮಾಜ ಸೇವೆ ಮಾಡಲು ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಸುರೇಶ್ ಶೆಟ್ಟಿ , ಸುಮಲತಾ , ಸುರೇಶ್ ಪೂಜಾರಿ, ಮಾರುತಿ ಆಚಾರ್ಯ ಹಾಗೂ ಅಶ್ವಿನಿ ಶೆಟ್ಟಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

- Advertisement -

Related news

error: Content is protected !!