- Advertisement -
- Advertisement -

ಉಡುಪಿ: ಬಜರಂಗದಳ ಕಾರ್ಯಕರ್ತರು ನಿರ್ಮಿಸಿದ್ದ ಭಗ್ವಧ್ವಜ ಕಟ್ಟೆಯನ್ನು ಹಾನಿಗೊಳಿಸಿ, ದ್ವಜವನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ಕುಂತಲ ನಗರದ ಮೋಕ್ಷಣ ಪರ್ವತದಲ್ಲಿ ನಡೆದಿದೆ.

ಹಿಂದೂ ಸಮಾಜದ ತಾಳ್ಮೆಯನ್ನು ಪರೀಕ್ಷಿಸುವ ಪಂಡರಿಗೆ ಸದ್ಯದಲ್ಲಿಯೇ ಉತ್ತರವನ್ನು ನೀಡುತ್ತೇವೆ ಎಂದು ವಿ.ಹಿಂ.ಪ ಭಜರಂಗದಳ ಕಾರ್ಯಕರ್ತರು ಸವಾಲೆಸಗಿದಿದ್ದಾರೆ.



- Advertisement -








