- Advertisement -
- Advertisement -
ಉಡುಪಿ: ಅಣ್ಣಪ್ಪ ಎಂತಾತ 4 ಮದುವೆಯಾಗಿ ಹೆಣ್ಣುಮಕ್ಕಳ ಬಾಳಲ್ಲಿ ಚೆಲ್ಲಟವಾಡುತ್ತಿರುವ ಸತ್ಯಾಂಶ ಘಟನೆ ಬೆಳಕಿಗೆ ಬಂದಿದೆ.
ಉಡುಪಿ ಸಮೀಪದ ಶಿರ್ವ ಸಮೀಪದ ಅಣ್ಣಪ್ಪ ಎಂಬಾತನ ಸರಸ ಚೆಲ್ಲಾಟಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು,ಶಿರ್ವದ ನಾಗರೀಕರು ಎಚ್ಚೆತ್ತುಕೊಂಡು ಈ ದೂರ್ತನಿಗೆ ದಾರಿ ತೋರಲೇಬೇಕಾದ ಅನಿವಾರ್ಯತೆ ಇದೆ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದಕ್ಕೆ ಯಾವುದೇ ಸಹೋದರಿಯರ ಬಾಳು ಹೀಗಾಗಬಾರದು. ಇಂತಹ ನೀಚರು ಈ ಕೃತ್ಯ ಎಸಗಲು ಭಯಪಡಬೇಕು. ಅಂತಹ ಕಠಿಣ ಶಿಕ್ಷೆಯಾಗಬೇಕು. ಅದಕ್ಕಾಗಿ ಹೆಣ್ಣುಮಕ್ಕಳೇ ಎಚ್ಚರ… ಎಚ್ಚರ..,.. ಎಚ್ಚರ……. ಎನ್ನುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
- Advertisement -