ಒಡಿಶಾದ ಮೂರು ಜಿಲ್ಲೆಗಳಲ್ಲಿ ಚಿನ್ನದ ಗಣಿ ಪತ್ತೆಯಾಗಿರುವ ಬಗ್ಗೆ ಬೆಳಕಿಗೆ ಬಂದಿದೆ . ಇಲ್ಲಿನ ರಿಯೋಫರ್, ತಿಯೋಂಜಾ ಮತ್ತು ಮಯೂರಂಡ್ನಲ್ಲಿ ಚಿನ್ನದ ಶೇಖರಣೆ ಇರುವುದು ತಿಳಿದಿದೆ.
ಒಡಿಶಾದಲ್ಲಿ ಚಿನ್ನದ ಗಣಿ ಪತ್ತೆಯಾಗಿರುವ ಬಗ್ಗೆ ಉಕ್ಕು ಮತ್ತು ಗಣಿ ಸಚಿವ ಪ್ರಫುಲ್ಲ ಮಲ್ಲಿಕ್ ರಾಜ್ಯ ಸಂಪ್ತತಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಈ ವಿಚಾರ ಒಡಿಶಾದ ಜನರಿಗೆ ಅಚ್ಚರಿ ಮೂಡಿದ್ದು, ಮಾಹಿತಿಯಂತೆಯೇ ಕಿಯೋಂಜರ್ ಜಿಲ್ಲೆಯ ದಿಮಿರಿಮುಂಡಾ, ಶುನಕಲಾ, ಗೋಟಿಪುರ್ ಮತ್ತು ಗೋಪುರದಲ್ಲಿ ಚಿನ್ನದ ನಿಕ್ಷೇಪ ಕಂಡುಬಂದಿದೆ.
ಇನ್ನು ಮಯೂರ್ ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಅಲ್ಲಿನ ಜೋಶಿಪುರ್, ಸುರಿಯಾಗುಡ, ರುವಾನ್ಸಿಲಾ ಮತ್ತು ದುಶಾರಾ ಬೆಟ್ಟದಲ್ಲಿ ಚಿನ್ನದ ಶೇಖರಣೆ ಇದ್ದು, ರಿಯೋಗರ್ನ ಅದಾಸ್ ಪ್ರದೇಶವು ಇನ್ನು ಮಯೂರ್ ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿತ್ತು. ದಿಯೋಗರ್ನ ಅದಾಸ್ ಪ್ರದೇಶವು ಅದೇ ಸಾಲಿಗೆ ಸೇರಿದ್ದು 2021-2022ರಲ್ಲಿ ಜಿಎಸ್ಎ ಐ ನವೀಕೃತ ತಂತ್ರಜ್ಞಾನ ಬಳಸಿಕೊಂಡು ಅಧ್ಯಯನ ನಡೆಸಿತ್ತು. ಆದರೆ ಈ ಸಮೀಕ್ಷೆಯನ್ನು ಬಹಿರಂಗವಾಗಿಟ್ಟುಕೊಂಡಿತ್ತು. ಉಕ್ಕು ಮತ್ತು ಗಣಿ ಸಚಿವ ಪ್ರಫುಲ್ಲ ಮಲ್ಲಿಕ್ ರಾಜ್ಯ ಸಂಸತ್ತಿಗೆ ಈ ವಿಚಾರವನ್ನು ಹೇಳಿಕೊಂಡಿದ್ದಾರೆ.