Friday, April 26, 2024
spot_imgspot_img
spot_imgspot_img

ಕಡಬ: ರಸ್ತೆ ಅಪಘಾತದಲ್ಲಿ ಗಾಯಾಳುಗಳನ್ನು ಉಪಚರಿಸದೆ ಹೋದ ಸ್ಕೂಟರ್ ಸವಾರೆ; ಸಾಮಾಜಿಕ ಜಾಲತಾಣದಲ್ಲಿ ಸಿಸಿಟಿವಿ ದೃಶ್ಯ ಅಪ್ಲೋಡ್ ಜನರಿಂದ ವ್ಯಾಪಕ ಆಕ್ರೋಶ

- Advertisement -G L Acharya panikkar
- Advertisement -

ಕಡಬ: ಕಡಬದ ತಹಶಿಲ್ದಾರ್ ಕಚೇರಿ ಸಮೀಪ ಜಲೈ 17 ರಂದು ದ್ವಿಚಕ್ರ ವಾಹನಗಳೆರಡ ನಡುವೆ ಅಪಘಾತ ನಡೆದಿದ್ದು ಮಾತುಕತೆಯ ಮೂಲಕ ಇತ್ಯರ್ಥ ಗೊಂಡಿದೆ.

ಅಪಘಾತ ನಡೆದ ವೇಳೆ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದರು‌. ಈ ವೇಳೆ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ ಸವಾರೆಯೊಬ್ಬರು ವಾಹನ ನಿಲ್ಲಿಸದೆ, ಅಪಘಾತಗೊಂಡು ರಸ್ತೆಯಲ್ಲಿ ಬಿದ್ದವರನ್ನು ಉಪಚರಿಸಲು ಮುಂದಾಗದೆ ಇರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರು ಆಕ್ರೋಶ ಹೊರ ಹಾಕಿ” ಮಾನವೀಯತೆ ಇಲ್ಲದ ನಾರಿ” ಎಂದು ಕಮೆಂಟ್ ಹಾಕಿದ್ದಾರೆ.

ಅಪಘಾತದ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದ್ದು ಅದರಲ್ಲಿ ಸವಾರೆಯೊಬ್ಬರು ಅಪಘಾತಗೊಂಡವರನ್ನು ನೋಡಿಯೂ ನೋಡದಂತೆ ಹೋಗುತ್ತಿರುವುದು ಸೆರೆಯಾಗಿತ್ತು.

- Advertisement -

Related news

error: Content is protected !!