- Advertisement -
- Advertisement -
ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ನಡೆಯಲಿರುವ 25 ವಿಧಾನ ಪರಿಷತ್ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಬಿಜೆಪಿಯು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
- ಕೊಡಗು – ಸುಜಾ ಕುಶಾಲಪ್ಪ
- ದಕ್ಷಿಣ ಕನ್ನಡ– ಕೋಟ ಶ್ರೀನಿವಾಸ ಪೂಜಾರಿ
- ಚಿಕ್ಕಮಗಳೂರು– ಎಂ.ಕೆ ಪ್ರಾಣೇಶ್
- ಶಿವಮೊಗ್ಗ– ಡಿ.ಎಸ್ ಅರುಣ್
- ಧಾರವಾಡ – ಪ್ರದೀಪ್ ಶೆಟ್ಟರ್
- ಬೆಳಗಾವಿ – ಮಹಂತೇಶ ಕವಟಗಿಮಠ
- ಕಲಬುರಗಿ – ಬಿ.ಜಿ ಪಾಟೀಲ್
- ಚಿತ್ರದುರ್ಗ – ಕೆ.ಎಸ್ ನವೀನ್
- ಮೈಸೂರು – ರಘು ಕೌಟಿಲ್ಯ
- ಹಾಸನ – ವಿಶ್ವನಾಥ್
- ಉತ್ತರ ಕನ್ನಡ– ಗಣಪತಿ ಉಳ್ವೇಕರ್
- ಬೀದರ್– ಪ್ರಕಾಶ್ ಖಂಡ್ರೆ
- ಬೆಂಗಳೂರು – ಹೆಚ್. ಎಸ್ ಗೋಪಿನಾಥ್ ರೆಡ್ಡಿ
- ಮಂಡ್ಯ – ಮಂಜು ಕೆ.ಆರ್ ಪೇಟೆ
- ಕೋಲಾರ – ಕೆ.ಎನ್ ವೇಣುಗೋಪಾಲ್
- ರಾಯಚೂರು – ವಿಶ್ವನಾಥ್ ಎ ಬನಹಟ್ಟಿ
- ಬೆಂಗಳೂರು ಗ್ರಾಮಾಂತರ– ಬಿ.ಎಂ ನಾರಾಯಣಸ್ವಾಮಿ
- ಬಳ್ಳಾರಿ – ವೈ ಎಂ ಸತೀಶ್
- ತುಮಕೂರು – ಎನ್. ಲೋಕೇಶ್
- ವಿಜಯಪುರ – ಪಿ.ಹೆಚ್ ಪೂಜಾರ್
ಚುನಾವಣೆಗೆ ನಾಮಪತ್ರ ಸಲ್ಲಿಸಲು ನ. 23 ಕೊನೆ ದಿನವಾಗಿದ್ದು, ನ.24ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ನ. 26 ಕೊನೆಯ ದಿನವಾಗಿದೆ. ಡಿ. 10ರಂದು ಮತದಾನ ನಡೆಯಲಿದ್ದು, ಡಿ. 14ರಂದು ಫಲಿತಾಂಶ ಹೊರಬೀಳಲಿದೆ.
- Advertisement -