- Advertisement -
- Advertisement -
ಕಾರ್ಕಳ: ಕಾಲೇಜ್ ವಿದ್ಯಾರ್ಥಿನಿಯೋರ್ವಳು ನೇಣಿಗೆ ಶರಣಾದ ಘಟನೆ ಇಂದು ಬೆಳಿಗ್ಗೆ ನಿಟ್ಟೆಯಲ್ಲಿ ನಡೆದಿದೆ.
ಎಂಪಿಎಂ ಕಾಲೇಜಿನ ತೃತೀಯ ಬಿ.ಎ ವಿದ್ಯಾರ್ಥಿನಿ, ನಿಟ್ಟೆ ಗ್ರಾಮದ ಚೇತನಾಹಳ್ಳಿಯ ಕೀರ್ತನಾ(19) ಆತ್ಮಹತ್ಯೆಗೆ ಶರಣಾದ ಯುವತಿ. ತನ್ನ ಮನೆಯಲ್ಲಿ ಕೀರ್ತನಾ ನೇಣಿಗೆ ಶರಣಾಗಿದ್ದು , ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
- Advertisement -