- Advertisement -
- Advertisement -
ಕಾರ್ಕಳ : ಟಯರ್ ಸ್ಫೋಟಗೊಂಡು ಪಿಕಪ್ವೊಂದು ಮರಕ್ಕೆ ಗುದ್ದಿದ ಘಟನೆ ಕುಕ್ಕುಂದೂರು ಗ್ರಾಮದ ಹಾರ್ಜೊಡು ಬಳಿ ನಡೆದಿದೆ. ಪರಿಣಾಮ ಪಿಕಪ್ನಲ್ಲಿದ್ದ ಉಡುಪಿ ಮೂಲದ ಸಂದೀಪ್ ಗಾಯಗೊಂಡಿದ್ದಾರೆ.
ಕಾರ್ಕಳದಿಂದ ಮಣಿಪಾಲ ಸಾಗುತ್ತಿದ್ದ ವೇಳೆ ಹಾರ್ಜೊಡ್ಡು ಕ್ರಾಸ್ ಬಳಿ ಟಯರ್ ಒಡೆದಿದ್ದು, ನಿಯಂತ್ರಣ ಕಳೆದುಕೊಂಡ ಪಿಕಪ್ ಮರಕ್ಕೆ ಡಿಕ್ಕಿಯಾಗಿದೆ. ಚಾಲಕ ರಘುರಾಮ್ ಅಪಾಯದಿಂದ ಪಾರಾಗಿದ್ದಾರೆ.
- Advertisement -