- Advertisement -
- Advertisement -
ಕಾರ್ಕಳ: ದುಷ್ಕರ್ಮಿಯೋರ್ವನಿಂದ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡ ಮಹಿಳೆಯೋರ್ವರಿಗೆ ದೊಂಡೆರಂದಡಿಯ ಶ್ರಮಿಕ ತರುಣರ ತಂಡ ನೆರವು ನೀಡಿದೆ.
ಮುದ್ರಾಡಿ ಬಡಕುಟುಂಬದ ಮಹಿಳೆ ಹಲ್ಲೆಗೊಳಗಾಗಿ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಗಾಗಿ ಹಣವನ್ನು ಹೊಂದಿಸಿಕೊಳ್ಳಲು ಅಸಹಾಯಕ ರಾಗಿದ್ದ ಅವರ ಪರಿಸ್ಥಿತಿ ಕಂಡು ಶ್ರಮಿಕ ತಂಡ ಎರಡುವರೆ ಲಕ್ಷ ರೂ. ನೆರವು ನೀಡಿ ಸಂತೈಸಿದೆ.
ಈ ತಂಡದ ಸಂಸ್ಥಾಪಕ ಸಂತೋಷ ಬೈರಂಪಳ್ಳಿ ಹಾಗೂ ಅಧ್ಯಕ್ಷ ರಘುನಾಥ್ ಪೂಜಾರಿ ಇವರ ನೇತೃತ್ವದಲ್ಲಿ ಕಾನೂನು ಹೋರಾಟಕ್ಕಾಗಿ ಡಾ. ರವೀಂದ್ರ ನಾಥ್ ಶಾನ್ ಭಾಗ್ ಅವರ ಜೊತೆ ಸಲಹೆ ಪಡೆಯಲಾಯಿತು.
- Advertisement -