Wednesday, May 1, 2024
spot_imgspot_img
spot_imgspot_img

ಕುಕ್ಕರೆಬೆಟ್ಟು ಜಂಕ್ಷನ್ ನಲ್ಲಿ ಅಸಮರ್ಪಕವಾದ ಚರಂಡಿ ಕಾಮಗಾರಿ; ರಸ್ತೆಯೋ, ನದಿಯೋ..?

- Advertisement -G L Acharya panikkar
- Advertisement -

✍️ಬಿ. ಎ. ಖಾದರ್ ಪಾಟ್ರಕೊಡಿ

ಇದು ಮಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ಮಾಣಿ ಸಮೀಪದ ಕುಕ್ಕರೆಬೆಟ್ಟು ಜಂಕ್ಷನ್ ಇಲ್ಲಿ ಮಳೆ ಬಂದಾಗ ಈ ರಸ್ತೆಯು ವಿಶಾಲವಾದ ನದಿಯಾಗಿ ಮಾರ್ಪಾಡಾಗುತ್ತದೆ.

ಇದಕ್ಕೆ ಮುಖ್ಯ ಕಾರಣ ಇಲ್ಲಿರುವ ಅಸಮರ್ಪಕವಾದ ಚರಂಡಿಯ ಕಾಮಗಾರಿ, ಹಲವಾರು ವರ್ಷಗಳಿಂದ ಈ ಸಮಸ್ಯೆಯನ್ನು ಈ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರು, ಪಾದಚಾರಿಗಳು. ಈ ಊರವರು ಅನುಭವಿಸುತ್ತಿದ್ದಾರೆ.

ಇದರ ಬಗ್ಗೆ ಪತ್ರಿಕೆಯಲ್ಲಿ ವರದಿಯನ್ನು ನೀಡಿರುತ್ತಾರೆ ಆದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ. ದಯವಿಟ್ಟು ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಜನ ಪ್ರತಿನಿಧಿಗಳು ಸಮಸ್ಯೆಯನ್ನು ಪರಿಹರಿಸುವರೆ..?

- Advertisement -

Related news

error: Content is protected !!