Saturday, April 20, 2024
spot_imgspot_img
spot_imgspot_img

ಕೊಯಿಕ್ಕೋಡಿನ ಮರ್ಕಝಸ್ಸಖಾಫತು ಸುನ್ನೀಯಾದ ಸನದುದಾನ ಮಹಾ ಸಮ್ಮೇಳನ: ಪುತ್ತೂರಿನ ಅನ್ಸಾರ್ ರವರಿಗೆ ಸಖಾಫಿ ಬಿರುದು

- Advertisement -G L Acharya panikkar
- Advertisement -

ಪುತ್ತೂರು: ಮುಕ್ವೆಯ ಉಸ್ಮಾನ್ ರುಕ್ಯ ದಂಪತಿ ಪುತ್ರ ಅನ್ಸಾರ್ ರವರಿಗೆ ಇಂದು ಸಖಾಫಿ ಬಿರುದು ಲಭಿಸಿದೆ.

ಅನ್ಸಾರ್ ರವರು ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಎಂ.ಕಾಮ್ ಪದವಿ ಪಡೆದಿದ್ದಾರೆ. ಇವರು ಪ್ರಸಿದ್ಧ ಬುರ್ದಾ ಗಾಯಕರಾಗಿದ್ದಾರೆ.

ಕೊಯಿಕ್ಕೋಡಿನ ವಿಶ್ವ ವಿಖ್ಯಾತ ವಿದ್ಯಾ ಸಂಸ್ಥೆ ಮರ್ಕಝಸ್ಸಖಾಫತು ಸುನ್ನೀಯಾದ ಸನದುದಾನ ಮಹಾ ಸಮ್ಮೇಳನದಲ್ಲಿ ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ದಿವ್ಯ ಹಸ್ತದಿಂದ ಇಂದು ಸಖಾಫಿ ಬಿರುದನ್ನು ಸ್ವೀಕರಿಸಿದ್ದಾರೆ. ಅನ್ಸಾರ್ ರವರು ಎ.ಪಿ ಉಸ್ತಾದರ ಶಿಷ್ಯತ್ವವನ್ನು ಪಡೆದಿದ್ದಾರೆ.

- Advertisement -

Related news

error: Content is protected !!