Thursday, April 25, 2024
spot_imgspot_img
spot_imgspot_img

ತಲವಾರ್ ದಾಳಿ ಕಥೆ ಕಟ್ಟಿದ್ದ ಕಿಶೋರ್ ಮೇಲೆ ಪ್ರಕರಣ ದಾಖಲು.!!

- Advertisement -G L Acharya panikkar
- Advertisement -

ಮಂಗಳೂರು: ತನ್ನ ಮೇಲೆ ದಾಳಿ ನಡೆಸಲು ಯತ್ನಿಸಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿಸಿದ್ದ ವ್ಯಕ್ತಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸೆಂಟ್ರಿಂಗ್ ಕೆಲಸಕ್ಕೆ ತೆರಳುತ್ತಿದ್ದಾಗ ತನ್ನ ಮೇಲೆ ಮೂವರು ತಲವಾರು ದಾಳಿ ನಡೆಸಲು ಯತ್ನಿಸಿದ್ದಾರೆ ಎಂದು ಕೆ.ಸಿ.ರೋಡ್ ನಿವಾಸಿ ಕಿಶೋರ್ (48) ಎಂಬುವರು ದೂರು ಹೇಳಿಕೊಂಡಿದ್ದು, ಪೊಲೀಸರು ತನಿಖೆ ನಡೆಸಿದಾಗ ಇಂತಹ ಯಾವುದೇ ಪ್ರಕರಣ ನಡೆಯದೇ ಇರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ದೂರುದಾರನ ವಿರುದ್ಧವೇ ಪ್ರಕರಣ ದಾಖಲಾಗಿದೆ.

ಉಳ್ಳಾಲ: ಬಿಜೆಪಿ ಕಾರ್ಯಕತನ ಮೇಲೆ ಹಲ್ಲೆಗೆ ಯತ್ನ..!?? ಕಮಿಷನರ್ ವಿಚಾರಣೆ ವೇಳೆ ನಿಜಾಂಶ ಬಯಲು

- Advertisement -

Related news

error: Content is protected !!