Wednesday, May 8, 2024
spot_imgspot_img
spot_imgspot_img

ದೈವ ನರ್ತಕರಿಗೆ 2000ರೂ. ಮಾಸಾಶನ: ಸಚಿವ ಸುನಿಲ್ ಕುಮಾರ್ ಘೋಷಣೆ

- Advertisement -G L Acharya panikkar
- Advertisement -

60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಮಾಸಾಶನ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇಂಧನ ಸಚಿವ ಸುನಿಲ್ ಕುಮಾರ್ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿ 60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಸರ್ಕಾರ ಜಾನಪದ ಅಕಾಡೆಮಿಯಿಂದ ಪ್ರತೀ ತಿಂಗಳು 2 ಸಾವಿರ ಮಾಶಾಸನ ನೀಡಲು ನಿಶ್ಚಯಿಸಿದ್ದು ಈ ಮೂಲಕ ಕರಾವಳಿ ಭಾಗದ ದೈವ ನರ್ತಕರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ, ಇದೀಗ ಸರ್ಕಾರ ದೈವ ನರ್ತಕರಿಗೆ ಪೆನ್ಶನ್ ಘೋಷಣೆ ಮಾಡಿರುವುದು ದೈವನರ್ತಕರಿಗೆ ಸಿಹಿ ವಿಚಾರವಾಗಿದೆ ಎಂದು ಹೇಳಿದರು.

- Advertisement -

Related news

error: Content is protected !!