- Advertisement -
- Advertisement -
ಬಂಟ್ವಾಳ: ಕಾರಣಿಕ ಕ್ಷೇತ್ರ ಪಣೋಲಿಬೈಲ್ ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಅಶ್ವಿನಿ ನಕ್ಷತ್ರ ಧಾರಾವಾಹಿ ನಟ ಜೆ.ಕೆ ರವರು ಭೇಟಿ ನೀಡಿ ದೇವರ ದರ್ಶನ ಪಡೆದು ಬಳಿಕ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಅನುವಂಶಿಕ ಪ್ರಧಾನ ಅರ್ಚಕರು ವಾಸುದೇವಮೂಲ್ಯ, ಜಯರಾಮ ಶೆಟ್ಟಿ ನಗ್ರಿ ಗುತ್ತು , ರಮೇಶ್ ಎಂ ಭಂಡಾರದ ಮನೆ ಪಣೋಲಿಬೈಲ್ ಯೋಗೀಶ್ ಪೂಜಾರಿ ಪಣೋಲಿಬೈಲ್ ಉಪಸ್ಥಿತರಿದ್ದರು.
- Advertisement -