- Advertisement -
- Advertisement -
ಬೈಕ್ ಮತ್ತು ಕಾರು ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ತೀವ್ರ ಗಾಯಗೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗದ ವಿದ್ರಾವಕ ಘಟನೆ ನಡೆದಿದೆ. ಮೇನಾಲದ ಯುವಕ ವಿಷ್ಣು ಪ್ರಸಾದ್ ಮೃತಪಟ್ಟ ದುರ್ದೈವಿ.
ಸುಳ್ಯದ ಶ್ರೀರಾಂಪೇಟೆಯ ಸರಕಾರಿ ಆಸ್ಪತ್ರೆ ಎದುರುಗಡೆ ನಡೆದ ಅಪಘಾತದಲ್ಲಿ ವಿಷ್ಣು ಪ್ರಸಾದ್ ಅವರ ಕೈಕಾಲು ತಲೆಗೆ ತೀವ್ರ ಗಾಯಗೊಂಡಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೇ.26ರಂದು ಮೃತಪಟ್ಟಿದ್ದಾರೆ.
- Advertisement -