Saturday, May 18, 2024
spot_imgspot_img
spot_imgspot_img

ಪುತ್ತೂರು: “ಕೋಟಿ-ಚೆನ್ನಯ” ಜೋಡುಕರೆ ಕಂಬಳ ಫೆಬ್ರವರಿಗೆ ಮುಂದೂಡಿಕೆ..!

- Advertisement -G L Acharya panikkar
- Advertisement -

ಪುತ್ತೂರು: ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಗೌರವಾಧ್ಯಕ್ಷತನದಲ್ಲಿ, ಚಂದ್ರಹಾಸ ಶೆಟ್ಟಿ ಅಧ್ಯಕ್ಷತೆಯಲ್ಲಿ
ಜ.15 ಹಾಗೂ 16 ರಂದು 29ನೇ ವರ್ಷದ ಕಂಬಳ ಕೂಟ ನಡೆಯುವುದೆಂದು ನಿರ್ಧರಿಸಲಾಗಿತ್ತು. ಆದರೇ ಸರ್ಕಾರ ಒಮಿಕ್ರಾನ್ ಕೋವಿಡ್ ನಿಯಮವಳಿಗಳಿಂದ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದು, ಪುತ್ತೂರು ಕಂಬಳಕ್ಕೆ ಈ ಸಲ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ನಟ ಶಿವರಾಜ್ ಕುಮಾರ್ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ನಿಗಧಿಯಾಗಿದ್ದು, ಸಮಯವಕಾಶ ಕೊರತೆಯಿಂದ ಹಾಗೂ ಸರ್ಕಾರದ ನಿಯಮವಳಿಗಳಿಂದಾಗಿ ಮುಂದೂಡಲಾಗಿದೆ.

vtv vitla
vtv vitla

ಫೆ.13 ಆದಿತ್ಯವಾರ ಹಾಗೂ 14 ಸೋಮವಾರ ಈ ಸಲದ ಕಂಬಳ ಕೂಟ ನಡೆಯಲಿದೆ.

ಪುತ್ತೂರು ದೇವರಮಾರು ಗದ್ದೆಯಲ್ಲಿ ಸಭೆ ಸೇರಿದ ಕಂಬಳ ಸಮಿತಿಯವರು ಹೊಸ ದಿನಾಂಕದಂದು ನಡೆಸುವುದೆಂದು ತೀರ್ಮಾನಿಸಿದರು.

vtv vitla
vtv vitla
suvarna gold
- Advertisement -

Related news

error: Content is protected !!