Saturday, April 27, 2024
spot_imgspot_img
spot_imgspot_img

ಪುತ್ತೂರು: ಬ್ಯಾಂಕ್ ಹೆಸರಿನಲ್ಲಿ ಸಂದೇಶ; ಪುತ್ತೂರಿನ ವೈದ್ಯೆಯೋರ್ವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣ ವರ್ಗಾವಣೆ

- Advertisement -G L Acharya panikkar
- Advertisement -

ಪುತ್ತೂರು: ಬ್ಯಾಂಕ್ ನ ಹೆಸರಿನಲ್ಲಿ ಸಂದೇಶ ಕಳುಹಿಸಿ ಮಹಿಳೆಯಿಂದ ಬ್ಯಾಂಕ್ ಅಕೌಂಟ್ ಮಾಹಿತಿ ಪಡೆದು ಸಾವಿರಾರು ರೂ. ಹಣ ದೋಚಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಸುಧಾ ರವರ ಮೊಬೈಲ್ ಗೆ ಸೆ.7 ರಂದು ಎಸ್ ಬಿ ಐ ಖಾತೆ ಅಪ್ಡೇಟ್ ಮಾಡುವಂತೆ ಲಿಂಕ್ ನೊಂದಿಗೆ ಸಂದೇಶವೊಂದು ಬಂದಿದ್ದು, ಅವರು ಆ ಲಿಂಕ್ ಅನ್ನು ಒತ್ತಿ ಬ್ಯಾಂಕ್ ಮಾಹಿತಿಗಳನ್ನು ಹಾಗೂ ಒಟಿಪಿಯನ್ನು ಹಾಕಿದ್ದರಿಂದ ಅವರ ಎಸ್ ಬಿಐ ಖಾತೆಯಿಂದ ದುಷ್ಕರ್ಮಿಗಳು ಹಂತ ಹಂತವಾಗಿ ಒಟ್ಟು 65,000 ರೂ. ಹಣವನ್ನು ವಿಥ್ ಡ್ರಾ ಮಾಡಿದ್ದಾರೆ.

ಈ ಬಗ್ಗೆ ವಂಚನೆಗೊಳಗಾದ ವೈದ್ಯೆ ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ ಠಾಣೆಯಲ್ಲಿ ಅಕ್ರ: 35/2021 ಕಲಂ: 66(D) ಐಟಿ ಆಕ್ಟ್ ಮತ್ತು ಕಲಂ 419,420 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!