- Advertisement -
- Advertisement -
ಪುತ್ತೂರು: ವಿ ಕೇರ್ ಪಾಲಿಕ್ಲಿನಿಕ್ ಇದರ ಉದ್ಘಾಟನಾ ಅಂಗವಾಗಿ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ.) ಸಂಯುಕ್ತಾಶ್ರಯದಲ್ಲಿ ಕೆ. ಎಂ. ಸಿ. ಆಸ್ಪತ್ರೆ ರಕ್ತನಿಧಿ ಮಂಗಳೂರು ಸಹಬಾಗಿತ್ವದಲ್ಲಿ 136 ನೇ ಸೌಹಾರ್ದ ಸಾರ್ವಜನಿಕರ ರಕ್ತದಾನ ಶಿಬಿರ 23-05-2022 ರಂದು ಪುತ್ತೂರಿನ ಶ್ರೀನಿವಾಸ್ ಪ್ಲಾಜಾ ಕಲ್ಲಾರೆಯಲ್ಲಿ ಜರುಗಲಿದೆ.
ಬೆಳಿಗ್ಗೆ 9:00ರಿಂದ ಮಧ್ಯಾಹ್ನ 1:00ರ ವರೆಗೆ ರಕ್ತದಾನದ ಮೂಲಕ ಜೀವವನ್ನುಳಿಸಲು ಸಹಕಾರಿಯಾಗುವ ಈ ಮಹತ್ಕಾರ್ಯಕ್ಕೆ ಕೈಜೋಡಿಸಬೇಕಾಗಿ ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
? ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರನ್ನು ಸಂಪರ್ಕಿಸಬಹುದು : 6361892059 -8861500157-9844119787-9449000936
- Advertisement -