- Advertisement -
- Advertisement -
ಪುತ್ತೂರು: ಶಿಕ್ಷಕರ ದಿನಾಚರಣೆ ಪ್ರಯುಕ್ತ ಜಿ.ಎಲ್. ಆಚಾರ್ಯ ಜ್ಯುವೆಲರ್ಸ್ ಪ್ರಸ್ತುತಪಡಿಸುತ್ತಿದೆ ಶಿಕ್ಷಕರಿಗಾಗಿ ವಿಶೇಷ ಕೊಡುಗೆ. ಚಿನ್ನಾಭರಣಗಳ ಮೇಲೆ ಪ್ರತೀ ಗ್ರಾಂ ಮೇಲೆ ರೂ.೧೦೦ ವಿಶೇಷ ರಿಯಾಯಿತಿಯಿರಲಿದ್ದು, ಬೆಳ್ಳಿ MRP ಆಭರಣಗಳ ಮೇಲೆ 10% ರಿಯಾಯಿತಿ ಹಾಗೂ ಬೆಳ್ಳಿ ಆಭರಣ ಹಾಗೂ ಸಾಮಾಗ್ರಿಗಳ ಮೇಲೆ 3% ರಿಯಾಯಿತಿಯಿರಲಿದೆ.
ಈ ಕೊಡುಗೆ ಸೆಪ್ಟೆಂಬರ್ 05 ರಿಂದ 12ರವರೆಗೆ ಮಾತ್ರ, ಶಿಕ್ಷಕರು ತಮ್ಮ ಶಾಲಾ ಅಥವಾ ಕಾಲೇಜಿನ ಐಡಿ ಕಾರ್ಡನ್ನು ತಮ್ಮೊಂದಿಗೆ ತರತಕ್ಕದ್ದು . ಈ ಕೊಡುಗೆ ಚಿನ್ನದ ಗಟ್ಟಿ, ನಾಣ್ಯಗಳಿಗೆ ಅನ್ವಯವಾಗುವುದಿಲ್ಲ. ಈ ಕೊಡುಗೆಗಳು ಇನ್ನಿತರ ಯಾವುದೇ ಯೋಜನೆಗಳು ಮಾಸಿಕ ಕಂತಿನ ಯೋಜನೆಯೊಂದಿಗೆ ಸೇರಿಸಲಾಗುವದಿಲ್ಲ ಎಂದು ಜಿ.ಎಲ್. ಆಚಾರ್ಯ ಜ್ಯುವೆಲರ್ಸ್ ಸಂಸ್ಥೆ ತಿಳಿಸಿದೆ.
- Advertisement -