ಬಿಲ್ಲವ ಸಂಘ (ರಿ) ವಿಟ್ಲ ಬೆಳ್ಳಿ ಹಬ್ಬ ಸಂಭ್ರಮೋತ್ಸವದ ಪ್ರಯುಕ್ತ ಶ್ರೀ ದೇವಿಯ ಭಾವಚಿತ್ರ ಸ್ಪರ್ಧೆಯ ಫಲಿತಾಂಶ ಹೊರಬಿದ್ದಿದೆ. ಬಿಲ್ಲವ ಸಮಾಜದ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಶ್ರೀ ದೇವಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಫಲಿತಾಂಶ ಈ ರೀತಿಯಿದೆ…!
1 ನೇ ವಿಭಾಗ: 2 ರಿಂದ 7 ವರ್ಷದವರೆಗೆ
ಪ್ರಥಮ: ಶ್ರೀಹಾನ್ ಎಸ್ ಪೂಜಾರಿ, ಉಡುಪಿ
ದ್ವಿತೀಯ: ಹರ್ಷಾಲಿ ಸಿ, ವಿಟ್ಲ
ತೃತೀಯ: ತಸ್ಮೈ ಜಿ ಪೂಜಾರಿ, ಉಡುಪಿ
2ನೇ ವಿಭಾಗ: 8 ರಿಂದ 13 ವರ್ಷದವರೆಗೆ
ಪ್ರಥಮ: ಕನಿಕ ವೈ ಪೂಜಾರಿ
ದ್ವಿತೀಯ: ಮನಸ್ವಿ ಎಸ್
ತೃತೀಯ: ಆರ್ಯನ್ ಪೂಜಾರಿ, ಮೂಡಬಿದ್ರೆ
3 ನೇ ವಿಭಾಗ: 13 ವರ್ಷ ಮೇಲ್ಪಟ್ಟವರಿಗೆ
ಪ್ರಥಮ: ಆತ್ಮ ಕೆ, ಮಂಗಳೂರು
ದ್ವಿತೀಯ: ಸ್ಪಂದನ ಜೆ ಎಸ್, ಮಾಸ್ತಿಕಟ್ಟೆ
ತೃತೀಯ: ಸುಷ್ಮಾ ಕೋಟ್ಯಾನ್, ಮೂಡಬಿದ್ರೆ
ಮೇಕಪ್ ಆರ್ಟಿಸ್ಟ್ ಭಾರತೀ, ತತ್ವ ಸ್ಕೂಲ್ ಆಫ್ ಆರ್ಟ್ನ ನಿರ್ದೇಶಕ ಟೀಲಾಕ್ಷ ವಿಟ್ಲ, ಫೊಟೋಗ್ರಾಫರ್ ಪ್ರವೀಣ್ ಸಿ, ಫೊಟೋಗ್ರಾಫರ್ ಪ್ರವೀಣ್ ಸಾಲ್ಯಾನ್, ಕೃಷ್ಣಯ್ಯ ಕೆ ವಿಟ್ಲ ಅರಮನೆ ತೀರ್ಪುಗಾರರಾಗಿ ಆಗಮಿಸಿದ್ದರು.
ಈ ವೇಳೆ ರಾಜೇಶ್ ವಿಟ್ಲ ಆರ್ ಕೆ ಆರ್ಟ್ಸ್, ಆರತಿ ದಾಸಪ್ಪ ಉಪಸ್ಥಿತರಿದ್ದರು.