- Advertisement -
- Advertisement -
ಬೆಳ್ತಂಗಡಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ತಾಲೂಕು ವತಿಯಿಂದ ಗ್ರಾಮೀಣ ಪ್ರದೇಶದಿಂದ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ಬಸ್ಸಿನ ಸಮಸ್ಯೆ ಕುರಿತು ಮಾನ್ಯ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ಈ ಸಮಯದಲ್ಲಿ ವಿದ್ಯಾರ್ಥಿ ಪರಿಷತ್ತಿನ ನಗರ ಕಾರ್ಯದರ್ಶಿಗಳಾದ ಜಯಂತ್, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಶರತ್ , ಮಲೆಬೆಟ್ಟು ಕಾಲೇಜ್ ಪ್ರಮುಖ್ ದೀಕ್ಷಿತ್ ,SDM ಕಾಲೇಜ್ ಪ್ರಮುಖ್ ಯಶಸ್, ಸೋಶಿಯಲ್ ಮೀಡಿಯಾ ಪ್ರಮುಖ್ ಸುವಿತ್ ನಗರ ವಿದ್ಯಾರ್ಥಿನಿ ಪ್ರಮುಖ್ ಮಣಿ ಕಾರ್ಯಕರ್ತರಾದ ಸುಮಂತ್ ಉಪಸ್ಥಿತರಿದ್ದರು.
- Advertisement -