Friday, May 10, 2024
spot_imgspot_img
spot_imgspot_img

ಬೊಮ್ಮಾಯಿಗೆ ಪೈಲ್ವಾನ್ ಬಲ..! ಕಷ್ಟದ ದಿನಗಳಲ್ಲಿ ಆಸರೆಯಾದ ಬೊಮ್ಮಾಯಿಯವರಿಗೆ ಸಂಪೂರ್ಣ ಬೆಂಬಲ ಎಂದ ಕಿಚ್ಚ ಸುದೀಪ

- Advertisement -G L Acharya panikkar
- Advertisement -

ರಾಜ್ಯ ರಾಜಕೀಯದಲ್ಲಿ ಇಂದಿನ ಸುದ್ದಿಗೋಷ್ಠಿ ಬಹುನಿರೀಕ್ಷೆಯನ್ನು ಕೆರಳಿಸಿತ್ತು. ಅಶೋಕ ಹೊಟೇಲ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಸುದ್ದಿಗೋಷ್ಠಿ‌ ನಡೆಸಿ ತಮ್ಮ ಮಹತ್ವದ ನಿರ್ಧಾರವನ್ನು ಪ್ರಕಟಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಮಾಧ್ಯಮದವರ ಊಹೆ ನಿಜವಾಗಿದೆ ಎಂದಿದ್ದಾರೆ.

ಅನಂತರ ಮಾತನಾಡಿದ ಕಿಚ್ಚ ಸುದೀಪ, ಚಲನಚಿತ್ರದ ಆರಂಭದ ಕಷ್ಟದ ದಿನಗಳಲ್ಲಿ ಬೆನ್ನು ಹಿಂದೆ ನಿಂತವರು ಬಸವರಾಜ ಬೊಮ್ಮಾಯಿಯವರು. ನನಗೆ ಆ ಕಷ್ಟದ ದಿನಗಳಲ್ಲಿ ಸಹಾಯಕ್ಕೆ ನಿಂತವರು ಹಲವರು. ನಾನು ಅವರಿಗೆ ಬೆಂಬಲವಾಗಿರುತ್ತೇನೆ. ಈ ಮೂಲಕ ನನ್ನ ಕೆಲ ಸ್ನೇಹಿತರನ್ನು ಬೆಂಬಲಿಸುತ್ತೇನೆ ಎಂದಿದ್ದಾರೆ.

- Advertisement -

Related news

error: Content is protected !!