- Advertisement -
- Advertisement -
ಮಂಗಳೂರು: ಸಿಟಿ ಬಸ್ಸಿನ ನಿರ್ವಾಹಕರೋರ್ವರು ಕರ್ತವ್ಯದಲ್ಲಿರುವಾಗಲೇ ನಿಧನರಾದ ಘಟನೆ ನಡೆದಿದೆ. ರೂಟ್ ನಂಬರ್ 45g ಶ್ರೀ ಭವಾನಿ ಟ್ರಾವೆಲ್ಸ್ ಬಸ್ಸಿನ ನಿರ್ವಾಹಕರಾದ ಕಾಟಿಪಳ್ಳದ ನಿವಾಸಿ ಭರತ್ ಮೃತ ವ್ಯಕ್ತಿ.
ಬಸ್ಸಿನಲ್ಲಿ ಡ್ಯೂಟಿಯಲ್ಲಿರುವಾಗಲೇ ಕಾಟಿಪಳ್ಳ ಕೈಕಂಬದಲ್ಲಿ ನಿಧನರಾಗಿದ್ದಾರೆ.
- Advertisement -