Friday, April 19, 2024
spot_imgspot_img
spot_imgspot_img

ಮಂಗಳೂರು: ಕರ್ತವ್ಯದಲ್ಲಿರುವಾಗಲೇ ನಿಧನರಾದ ಬಸ್ಸಿನ ನಿರ್ವಾಹಕ

- Advertisement -G L Acharya panikkar
- Advertisement -
astr

ಮಂಗಳೂರು: ಸಿಟಿ ಬಸ್ಸಿನ ನಿರ್ವಾಹಕರೋರ್ವರು ಕರ್ತವ್ಯದಲ್ಲಿರುವಾಗಲೇ ನಿಧನರಾದ ಘಟನೆ ನಡೆದಿದೆ. ರೂಟ್ ನಂಬರ್ 45g ಶ್ರೀ ಭವಾನಿ ಟ್ರಾವೆಲ್ಸ್ ಬಸ್ಸಿನ ನಿರ್ವಾಹಕರಾದ ಕಾಟಿಪಳ್ಳದ ನಿವಾಸಿ ಭರತ್ ಮೃತ ವ್ಯಕ್ತಿ.

ಬಸ್ಸಿನಲ್ಲಿ ಡ್ಯೂಟಿಯಲ್ಲಿರುವಾಗಲೇ ಕಾಟಿಪಳ್ಳ ಕೈಕಂಬದಲ್ಲಿ ನಿಧನರಾಗಿದ್ದಾರೆ.

- Advertisement -

Related news

error: Content is protected !!